[ag_menu menu="top menu"]

ಯೂನಿಯನ್ ಬಜೆಟ್ 2024(Union Budget 2024): ತಂಬಾಕಿನ ಮೇಲೆ ಯಾವುದೇ ತೆರಿಗೆ ಇಲ್ಲ ಘೋಷಣೆಯ ಬೆನ್ನಲ್ಲೇ ITC ಷೇರು ಬೆಲೆ 5% ಕ್ಕಿಂತ ಹೆಚ್ಚಿದೆ.

ಬಜೆಟ್ 2024: ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಮಂಡನೆ ನಂತರ ತಂಬಾಕು ತೆರಿಗೆಯನ್ನು ಕಡಿಮೆ ಮಾಡಲಾಯಿತು ITC ಷೇರಿನ ಬೆಲೆ 5% ಕ್ಕಿಂತ ಹೆಚ್ಚಾಯಿತು, ITC ಯಂತಹ ವ್ಯವಹಾರಗಳಿಗೆ ಭರವಸೆ ನೀಡಿತು. ನಿಫ್ಟಿ ಎಫ್‌ಎಂಸಿಜಿ ಶೇ.2.7ರಷ್ಟು ಏರಿಕೆಯಾಗಿದ್ದು, ಐಟಿಸಿ ಮುಂಚೂಣಿಯಲ್ಲಿದೆ. ವಿಶ್ಲೇಷಕರು FMCG ವಲ.ಯಕ್ಕೆ ಧನಾತ್ಮಕ ಪ್ರವೃತ್ತಿಯನ್ನು ಊಹಿಸುತ್ತಾರೆ ಮತ್ತು ITC ಯ ತಂಬಾಕು-ಯೇತರ ವ್ಯವಹಾರಗಳನ್ನು ಹೆಚ್ಚಿಸಲು ಗ್ರಾಮೀಣ ಬೇಡಿಕೆಯ ಪುನರುಜ್ಜೀವನವನ್ನು ನಿರೀಕ್ಷಿಸುತ್ತಾರೆ Union Budget2024: ಹಣಕಾಸು ಸಚಿವೆ (FM) ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ … Read more

ಕೇಂದ್ರ ಬಜೆಟ್ 2024 (Union Budget 2024): ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ, ಏನಿರುತ್ತೆ? ಏನಿರಲ್ಲ?.

ಕೇಂದ್ರ ಬಜೆಟ್ ೨೦೨೪ ಇದು ನಿರ್ಮಲಾ ಸೀತಾರಾಮನ್‌ ಅವರ 7 ಬಜೆಟ್ ಮಂಡನೆ ಆಗಿದ್ದು ಹಾಗೂ ಇದು ಸ್ವತಂತ್ರ ಬಜೆಟ್ ಆಗಿರದೆ ಮಿತ್ರ ಪಕ್ಷಗಳ ಹಿತಾಸಕ್ತಿಯ ಮೇಲು ಅವಲಂಬಿತವಾಗಿದೆ. ಈ ಬಾರಿ ಹಣದುಬ್ಬರದ ಬಗ್ಗೆ ಸಹ ಗಮನವಿಟ್ಟು ಬಜೆಟ್ ಮಂಡನೆ ಮಾಡಬೇಕಾಗುತ್ತದೆ.ಮೂರನೇ ಬಾರಿಗೆ ಆಯ್ಕೆಯಾಗಿ ಬಂದಿರುವ ಸರ್ಕಾರದ ಮೇಲೆ ಜನ ಸಾಮಾನ್ಯರು, ಮಧ್ಯಮ ವರ್ಗದ ನಿರೀಕ್ಷೆಯೂ ಹೆಚ್ಚಿದೆ. ನಾವು ಹಿಂದಿನ ಬಜೆಟ್ ಗಳನ್ನ ನೋಡಿದಾಗ ಯಾವ ಬಜೆಟ್ ಸಹ ಮಧ್ಯಮ ವರ್ಗದ ಹಾಗೂ ಬಡವರ ಮಿತ್ರ ಬಜೆಟ್ … Read more

ಸ್ಪೇಸ್ ಎಕ್ಸ ಪಡೆಯಿತು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಭೂಮಿಗೆ ತರುವ ಒಪ್ಪಂದ.SpaceX Got The Deal.

ಹೌದು ಗೆಳೆಯರೇ, ಸ್ಪೇಸ್ ಎಕ್ಸ ಪಡೆಯಿತು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಭೂಮಿಗೆ ತರುವ ಒಪ್ಪಂದ.SpaceX Got The Deal. ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾನವನ್ನು ಭೂಮಿಗೆ ತರುವ ಒಪ್ಪಂದ ವನ್ನು ಫೇಸ್ ಎಕ್ಸ್ ಕಂಪನಿಯು ಪಡೆದುಕೊಂಡಿದೆ. ಬನ್ನಿ ನೋಡೋಣ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು. ನಾಸ ವು Elon Musk’s ಕಂಪನಿ ಆದಂತಹ ಸ್ಪೇಸ್ ಎಕ್ಸನೊಂದಿಗೆ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ವನ್ನು ಮರಳಿ ಭೂಮಿಗೆ ತರಲು ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದವು $843 ಮಿಲಿಯನ್ ಡಾಲರ್ ನ ಒಪ್ಪಂದವನ್ನು … Read more

7ನೇ ವೇತನ ಆಯೋಗಕ್ಕೆ ಸಿಎಂ ಗ್ರೀನ್ ಸಿಗ್ನಲ್.

7ನೇ ವೇತನ ಆಯೋಗಕ್ಕೆ ಸಿಎಂ ಗ್ರೀನ್ ಸಿಗ್ನಲ್.(7th pay commission) ರಾಜ್ಯದ ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್. ಏನಿದು 7ನೇ ವೇತನ ಆಯೋಗ ಹೆಚ್ಚಳ? ವೇತನ ಆಯೋಗ ಎಂದರೆ ಏನು? ವೇತನ ಆಯೋಗ ಅಂದ್ರೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ವೇತನ ಹಾಗೂ ಇನ್ನಿತರ ಸೌಲಭ್ಯಗಳನ್ನು ಕೊಡೋಕೆ ಮತ್ತು ಕಾಲಕಾಲಕ್ಕೆ ಅದನ್ನು ಪರಿಷ್ಕರಣೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದು ಆಯೋಗವನ್ನು ರಚನೆ ಮಾಡಲಾಗಿದೆ ಅದಕ್ಕೆ ವೇತನ … Read more

ಮೆಕ್ಕಾದಲ್ಲಿ ಮಿತಿಮೀರಿದ ತಾಪಮಾನ – 500+ಕ್ಕೂ ಹೆಚ್ಚು ಹಜ್‌ ಯಾತ್ರಿಕರ ಸಾವು!

ಜೆರುಸಲೇಂ: ಮೆಕ್ಕಾದಲ್ಲಿ ತಾಪಮಾನ ಏರಿಕೆಯಿಂದ 500+ಕ್ಕೂ ಹೆಚ್ಚು ಹಜ್ ಯಾತ್ರಿಕರು (Hajj Pilgrims) ಅತಿವ ಬಿಸಿಲಿನ ಪರಿನಾಮದಿಂದ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಬಕ್ರೀದ್‌ ಹಬ್ಬದ (Bakrid Festival) ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಹಜ್‌ ಯಾತ್ರೆಗೆ ತೆರಳಿದ್ದರು. ವಿವರಣೆ: ಮೃತರ ಪೈಕಿ ಕನಿಷ್ಠ 323 ಮಂದಿ ಈಜಿಪ್ಟಿಯನ್ನರು (Egyptians), ಕನಿಷ್ಠ 60 ಮಂದಿ ಜೋರ್ಡಾನಿಯನ್ನರು, ವಿವಿಧ ದೇಶಗಳ 100ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ. ಮೃತ ದೇಹಗಳನ್ನು ಮೆಕ್ಕಾದ (Mecca) ಅಲ್-ಮುಯಿಸೆಮ್ ನೆರೆಹೊರೆಯಲ್ಲಿರುವ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಸಾವಿನ … Read more