[ag_menu menu="top menu"]

CISF Head Constable Recruitment 2025: CISF ನಲ್ಲಿ ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ.

CISF Head Constable Recruitment 2025

CISF Head Constable Recruitment 2025: CISF ನಲ್ಲಿ ಹೆಡ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ನಲ್ಲಿ ಇದೀಗ ಖಾಲಿ ಇರುವ 403 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಈ ಒಂದು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಪ್ರಸ್ತುತ ಈ ಲೇಖನದಲ್ಲಿ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದ್ದು, ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ … Read more

BIG NEWS: ಜುಲೈನಿಂದ ರಾಜ್ಯದಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಯೋಜನೆಗಳು ಬಂದ್..! ಗ್ಯಾರಂಟಿಯೋಜನೆಗಳಲ್ಲಿ ಬೃಹತ್ ಬದಲಾವಣೆ. ಇಲ್ಲಿದೆ ಸಂಪೂರ್ಣ ಮಾಹಿತಿ.

ಜುಲೈನಿಂದ ರಾಜ್ಯದಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಯೋಜನೆಗಳು ಬಂದ್ (1)

ಜುಲೈನಿಂದ ರಾಜ್ಯದಲ್ಲಿ ಗೃಹಲಕ್ಷ್ಮಿ, ಗೃಹಜ್ಯೋತಿ, ಯೋಜನೆಗಳು ಬಂದ್..! ಗ್ಯಾರಂಟಿಯೋಜನೆಗಳಲ್ಲಿ ಬೃಹತ್ ಬದಲಾವಣೆ. ಇಲ್ಲಿದೆ ಸಂಪೂರ್ಣ ಮಾಹಿತಿ. ನಮಸ್ಕಾರ ಕರ್ನಾಟಕದ ಜನತೆಗೆ, ರಾಜ್ಯದಲ್ಲಿ ಇದೀಗ ಜುಲೈನಿಂದ ಗ್ಯಾರಂಟಿ ಯೋಜನೆಗಳಲ್ಲಿ ಹೊಸ ಬದಲಾವಣೆ ಕಾಣಬಹುದು. ಕಾರಣ, ಅನೇಕ ಅನರ್ಹ ಕುಟುಂಬಗಳು ಈ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದು, ಅಂತಹ ಕುಟುಂಬಗಳಿಗೆ ಜುಲೈ 2025 ರಿಂದ ಈ ಯೋಜನೆಗಳ ಲಾಭವನ್ನು ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ಘೋಷಿಸಿದ್ದಾರೆ. ಈ ಒಂದು ಲೇಖನದಲ್ಲಿ ಈ ಒಂದು ವಿಷಯದ … Read more

Vidyadhan Scholarship 2025: ವಿದ್ಯಾಧನ್ ವಿದ್ಯಾರ್ಥಿವೇತನ ಯೋಜನೆ 2025 – ಸಂಪೂರ್ಣ ಮಾಹಿತಿ.

Vidyadhan Scholarship 2025

Vidyadhan Scholarship 2025 ಭಾವಿ ಭಾರತದ ಭವಿಷ್ಯವಿರುವ ವಿದ್ಯಾರ್ಥಿಗಳಿಗೆ ಶಕ್ತಿಯುತ ಆದಾರ ನೀಡುವ ಯೋಜನೆ ಎಂದರೆ ಅದು ವಿದ್ಯಾಧನ್ ವಿದ್ಯಾರ್ಥಿವೇತನ ಯೋಜನೆ. ಇದು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಪದವಿ ಶಿಕ್ಷಣ ಪಡೆಯಲು ನೆರವಾಗುವ ಮಹತ್ತ್ವದ ಕಾರ್ಯಕ್ರಮವಾಗಿದೆ. ಇವತ್ತಿನ ಈ ಒಂದು ಲೇಖನದಲ್ಲಿ ನಾವು ನಿಮಗೆ ಈ ವಿದ್ಯಾರ್ಥಿ ವೇತನ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಆದಕಾರಣ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿ … Read more

BCM ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ. Post Matric BCM Hostel Application 2025. Apply Online

BCM-Hostel-Application

BCM ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ. Post Matric BCM Hostel Application 2025. Apply OnlinePost matric BCM hostel application 2025: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ಎಲೆಗಳ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಒಂದು ಲೇಖನದಲ್ಲಿ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ … Read more

COVID-19 New Variant: ಮತ್ತೆ ಬಂತು ಕೊರೋನಾ ವೈರಸ್…!

COVID-19 New Variant

COVID-19 New Variant: ಮತ್ತೆ ಬಂತು ಕೊರೋನಾ ವೈರಸ್…! ನಮಸ್ಕಾರ ಕರ್ನಾಟಕದ ಜನತೆಗೆ, ಇದೀಗ ಮತ್ತೆ ಕೊರೋನಾ ವೈರಸ್ ಸುದ್ದಿ ಕೇಳಿ ಬರುತ್ತಿದ್ದು ಜನರು ಆತಂಕಕ್ಕೆ ಈಡಾಗಿದ್ದಾರೆ. ಇವತ್ತಿನ ಈ ಒಂದು ಲೇಖನದಲ್ಲಿ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿ ಪಡೆದುಕೊಳ್ಳಿ. ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ; ಕರ್ನಾಟಕದಲ್ಲಿ ಮತ್ತೆ ಕೋವಿಡ್ … Read more

ಹೊಸ ಸರ್ಕಾರಿ ಜಾಗೃತಿ ಅಭಿಯಾನ 2025: ಎಲ್ಲ ಕರ್ನಾಟಕದ ನಾಗರಿಕರು ತಿಳಿಯಬೇಕಾದ ಮಹತ್ವದ ಮಾಹಿತಿ.

ಹೊಸ ಸರ್ಕಾರಿ ಜಾಗೃತಿ ಅಭಿಯಾನ 2025

ಹೊಸ ಸರ್ಕಾರಿ ಜಾಗೃತಿ ಅಭಿಯಾನ 2025: ಎಲ್ಲ ಕರ್ನಾಟಕದ ನಾಗರಿಕರು ತಿಳಿಯಬೇಕಾದ ಮಹತ್ವದ ಮಾಹಿತಿ. ನಮಸ್ಕಾರ ಕರ್ನಾಟಕದ ಜನತೆಗೆ,ನಮ್ಮ ಸರ್ಕಾರವು ಯಾವಾಗಲೂ ಜನಹಿತಕ್ಕಾಗಿ ನಾನಾ ಯೋಜನೆಗಳು, ಯೋಜನೆಗಳ ಜಾಗೃತಿ ಅಭಿಯಾನಗಳನ್ನು ತರುತ್ತದೆ. ಆದರೆ ಹಲವು ಬಾರಿ, ಈ ಮಾಹಿತಿಗಳು ಸರಿಯಾಗಿ ಜನರಿಗೆ ತಲುಪದೆ ಹಾಗೆಯೇ ಮರೆತು ಹೋಗುತ್ತವೆ. ಆದ್ದರಿಂದ 2025ರಲ್ಲಿ ಕರ್ನಾಟಕ ಸರ್ಕಾರ ಆರಂಭಿಸಿರುವ ಹೊಸ ಜಾಗೃತಿ ಅಭಿಯಾನವು ಈ ಸಮಸ್ಯೆಗೆ ಒಳ್ಳೆಯ ಪರಿಹಾರವಾಗುತ್ತಿದೆ. ಈ ಯೋಜನೆ ಮೂಲಕ ಜನರಲ್ಲಿ ಸರ್ಕಾರದ ವಿವಿಧ ರೀತಿಯ ಯೋಜನೆಗಳ ಬಗ್ಗೆ … Read more

5 Yoga Mudras For Healthy Life: ಯೋಗಾಸನದ ಈ 5 ಮುದ್ರೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಆರೋಗ್ಯ ಸಂಜೀವಿನಿ ಈ 5 ಮುದ್ರೆಗಳು.

5 Yoga Mudras For Healthy Life: ಯೋಗಾಸನದ ಈ 5 ಮುದ್ರೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಆರೋಗ್ಯ ಸಂಜೀವಿನಿ ಈ 5 ಮುದ್ರೆಗಳು. ನಮಸ್ಕಾರ ಕರ್ನಾಟಕದ ಜನತೆಗೆ, ಯೋಗ ಮಾನವನ ಜೀವನದ ಅವಿಭಾಜ್ಯ ಅಂಗ ಆಗಬೇಕು. ಯೋಗದಿಂದ ಮಾನವನ ಜೀವನದಲ್ಲಿ ಉತ್ಸಾಹ, ಉಲ್ಲಾಸ ಬರುತ್ತದೆ. ಯೋಗವು ಮಾನವನನ್ನು ಅನೇಕ ರೋಗ ರುಜಿನಗಳಿಂದ ಮುಕ್ತಿ ಕೊಡಿಸುತ್ತದೆ. ಇಂತಹ ಯೋಗದಲ್ಲಿ ಇನ್ನು ಹೆಚ್ಚಿನದಾದ ಮುದ್ರೆಗಳು (Yoga Mudras) ಎಂಬ ಯೋಗ ಕ್ರಿಯೆಗಳಿವೆ. ಇವತ್ತಿನ ಈ ಒಂದು ಲೇಖನದಲ್ಲಿ ನಾವು … Read more

Gruhalakshmi Scheme Money Delay: ಇನ್ನೂ ಜಮಾ ಆಗದ ಗೃಹಲಕ್ಮಿ ಯೋಜನೆಯ ಹಣ..! ಮೇ 20 ರ ನಂತರ ಜಮಾ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

Gruhalakshmi scheme

Gruhalakshmi Scheme Money Delay: ಇನ್ನೂ ಜಮಾ ಆಗದ ಗೃಹಲಕ್ಮಿ ಯೋಜನೆಯ ಹಣ..! ಮೇ 20 ರ ನಂತರ ಜಮಾ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ. ನಮಸ್ಕಾರ ಕರ್ನಾಟಕದ ಜನತೆಗೆ, ಕರ್ನಾಟಕ ರಾಜ್ಯದ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ “ಗೃಹಲಕ್ಮಿ” ಯೋಜನೆಯ (Gruhalakshmi Scheme) ಮೂರೂ ಕಂತಿನ ಹಣ ಪಾವತಿ ಬಾಕಿ ಉಳಿದಿದೆ. ಇದು ರಾಜ್ಯದ ಮಹಿಳೆಯರಲ್ಲಿ ಸರ್ಕಾರದ ಬಗ್ಗೇ ಅಪನಂಬಿಕೆಯನ್ನ ಹುಟ್ಟು ಹಾಕುತ್ತಿದ್ದು ಜನಸಾಮಾನ್ಯರು ಆಕ್ರೋಶಕ್ಕೆ ಒಳಗಾಗಿದ್ದಾರೆ. ಇವತ್ತಿನ ಈ ಒಂದು ಲೇಖನದಲ್ಲಿ … Read more

ಎಚ್ಚರಿಕೆ..! ಮುಖದ ಮೇಲಿನ ಮೋಡವೆಗಳನ್ನು ಒಡೆಯುವವರು. ಇದು ನಿಮ್ಮ ಸಾವಿಗೆ ಕಾರಣವಾಗಬಹುದು..! Death Triangle

Death Triangle ಎಚ್ಚರಿಕೆ..! ಮುಖದ ಮೇಲಿನ ಮೋಡವೆಗಳನ್ನು ಒಡೆಯುವವರು. ಇದು ನಿಮ್ಮ ಸಾವಿಗೆ ಕಾರಣವಾಗಬಹುದು..! ಹದಿಹರೆಯದ ವಯಸ್ಸಿನಲ್ಲಿ ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳುವುದು ಸಹಜ. ಈ ರೀತಿ ಕಾಣಿಸಿಕೊಳ್ಳುವ ಮೊಡವೆಗಳನ್ನು ಒಡೆಯುವುದು ಮಾಡಬೇಡಿ. ಇದು ನಿಮ್ಮ ಸಾವಿಗೆ ಕಾರಣವಾಗಬಹುದು. ನಿಮಗೆ ಗೊತ್ತಾ? ನಮ್ಮ ಮುಖದಲ್ಲಿ ಒಂದು ವಿಶೇಷ ತ್ರಿಕೋನಾಕೃತಿಯ ಭಾಗವಿದೆ. ಇದನ್ನು”ಮರಣ ತ್ರಿಕೋನ” ಎಂದು ಕರೆಯಲಾಗುತ್ತದೆ. ಈ ಒಂದು ಲೇಖನದಲ್ಲಿ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು … Read more

ಮಧ್ಯಪ್ರಿಯರಿಗೆ ಗುಡ್ ನ್ಯೂಸ್..! ಭಾರತದಲ್ಲಿ ಇನ್ಮುಂದೆ ಆಲ್ಕೊಹಾಲ್ ಬೆಲೆ ಇಳಿಕೆ..! Free Trade Agreement ಇಲ್ಲಿದೆ ಸಂಪೂರ್ಣ ಮಾಹಿತಿ.

Free-Trade-Agreement

Free Trade Agreement ಮಧ್ಯಪ್ರಿಯರಿಗೆ ಗುಡ್ ನ್ಯೂಸ್..! ಭಾರತದಲ್ಲಿ ಇನ್ಮುಂದೆ ಆಲ್ಕೊಹಾಲ್ ಬೆಲೆ ಇಳಿಕೆ..! ಇಲ್ಲಿದೆ ಸಂಪೂರ್ಣ ಮಾಹಿತಿ. ನಮಸ್ಕಾರ ಕರ್ನಾಟಕದ ಜನತೆಗೆ, ಮಧ್ಯದ ಬೆಲೆಯಲ್ಲಿ ಬಾರೀ ಇಳಿಕೆ..! ಹೌದು ಸ್ನೇಹಿತರೆ ಇನ್ನು ಮುಂದೇ ಭಾರತದಲ್ಲಿ ಆಲ್ಕೊಹಾಲ್ ಬೆಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವದು. ಕಾರಣ ಭಾರತ ಮತ್ತು ಯುಕೆ ನಡುವಿನ ಉಚಿತ ವ್ಯಾಪಾರ ಒಪ್ಪಂದ (FTA –Free Trade Agreement). ಇವತ್ತಿನ ಈ ಒಂದು ಲೇಖನದಲ್ಲಿ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಈ ಒಂದು … Read more