[ag_menu menu="top menu"]

Gold Price Today: ಇಂದು ಚಿನ್ನದ ದರ ಎಷ್ಟು? ಇರಾನ್–ಇಸ್ರೇಲ್ ಕದನ ವಿರಾಮ ಮತ್ತು ಯುಎಸ್–ಚೀನಾ ಒಪ್ಪಂದದಿಂದ ಮಾರುಕಟ್ಟೆ ಸ್ಥಿತಿ ಹೇಗಿದೆ?

Gold Price Today

Gold Price Today: ಇರಾನ್ ಮತ್ತು ಇಸ್ರೇಲ್‌ ನಡುವೆ ಕದನ ವಿರಾಮ ಜಾರಿಯಾಗಿದ್ದು, ಜೊತೆಗೆ ಅಮೆರಿಕ–ಚೀನಾದ ವ್ಯಾಪಾರ ಒಪ್ಪಂದ ಅಂತಿಮಗೊಂಡಿರುವ ಕಾರಣ ಜಾಗತಿಕ ಷೇರು ಮಾರುಕಟ್ಟೆ ಹೊಸ ಎತ್ತರಕ್ಕೆ ಏರಿದಂತಾಗಿದೆ. ಇದರ ಪರಿಣಾಮ ಅಮೂಲ್ಯ ಲೋಹಗಳ ಬೆಲೆ ಮೇಲೆ ಸ್ಪಷ್ಟ ಪರಿಣಾಮ ಬೀರಿದ್ದು, ಚಿನ್ನದ ದರವೂ ಕಳೆದ ಕೆಲ ದಿನಗಳಿಂದ ಹದಿಹರವಾಗಿ ಇಳಿಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಸೋಮವಾರ, ಜೂನ್ 30ರಂದು ಚಿನ್ನದ ದರ ಎಷ್ಟು ಇದೆ? ಎಂಬುದರ ಬಗ್ಗೆ ಸಂಪೂರ್ಣ ವಿವರವನ್ನು ತಿಳಿಯಿರಿ! ಇದೇ ರೀತಿ ಎಲ್ಲಾ … Read more

HDFC Bank Parivartan Scholarship 2025-26: HDFC ಬ್ಯಾಂಕ್ ಪರಿವರ್ತನ್‌ ಶೈಕ್ಷಣಿಕ ಸಹಾಯ ಯೋಜನೆ 2025: ಆರ್ಥಿಕ ಸಂಕಷ್ಟದಲ್ಲಿ ವಿದ್ಯಾರ್ಥಿಗಳಿಗೆ ರೂ.75,000ದವರೆಗೆ ನೆರವು!

HDFC Bank Parivartan Scholarship 2025-26

HDFC Bank Parivartan Scholarship 2025-26: ಹೆಚ್ಚುತ್ತಿರುವ ಶಿಕ್ಷಣ ವೆಚ್ಚ ಮತ್ತು ಆರ್ಥಿಕ ಸಂಕಷ್ಟಗಳಿಂದಾಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಅಧ್ಯಯನವನ್ನು ಅರ್ಧದಲ್ಲಿ ನಿಲ್ಲಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಅಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲು HDFC ಬ್ಯಾಂಕ್ ಪರಿವರ್ತನ್‌ ಶೈಕ್ಷಣಿಕ ಸಂಕಷ್ಟ ಸಹಾಯ ಧನ ಯೋಜನೆ (ECSS Programme) ಹೆಮ್ಮೆಯ ಯೋಜನೆ. ಈ ಯೋಜನೆಯು 2025-26 ಸಾಲಿನ ಅವಧಿಗೆ ಮತ್ತೆ ಆರಂಭಗೊಂಡಿದ್ದು, ಅಗತ್ಯವಿರುವ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ನೀಡಲು ಉದ್ದೇಶಿಸಿದೆ. ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ … Read more

RRB Technician Recruitment 2025: ಟೆಕ್ನಿಷಿಯನ್ ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಿ |Apply Online Details.

RRB Technician Recruitment 2025

RRB Technician Recruitment 2025: ಭಾರತೀಯ ರೈಲ್ವೇಸ್ ತಾಂತ್ರಿಕ ಹುದ್ದೆಗಳ ನೇಮಕಾತಿ 2025: ಅರ್ಜಿ ಸಲ್ಲಿಸಲು ಅವಕಾಶ! ಭಾರತೀಯ ರೈಲ್ವೇ ನೇಮಕಾತಿ ಮಂಡಳಿ (RRB) ವಿವಿಧ ವಿಭಾಗಗಳಲ್ಲಿ ತಾಂತ್ರಿಕ ಹುದ್ದೆಗಳ ಭರ್ತಿಗಾಗಿ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದೇ ರೀತಿ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ; RRB Technician Recruitment 2025: ಮುಖ್ಯ ಮಾಹಿತಿಗಳು ವಿಷಯ ವಿವರಗಳು ಹುದ್ದೆ ಹೆಸರು ರೈಲ್ವೇಸ್ … Read more

Jagannath Rath Yatra: ಜಗನ್ನಾಥ ದೇವಾಲಯದ ರಹಸ್ಯ: ಮೂರನೇ ಮೆಟ್ಟಿಲು ಯಾಕೆ ವಿಶೇಷ?

jagannath rath yatra

Jagannath Rath Yatra: ಪುರಿ ಜಗನ್ನಾಥ ದೇವಾಲಯದ ಮೂರನೇ ಮೆಟ್ಟಿಲನ್ನು ಯಾಕೆ ಯಮ ಶಿಲಾ ಎಂದು ಕರೆಯುತ್ತಾರೆ? ಈ ಶ್ರದ್ಧೆ ಹಿಂದೆ ಇರುವ ರಹಸ್ಯವನ್ನೊಂದು ತಿಳಿದುಕೊಳ್ಳಿ. Jagannath Rath Yatra 2025: ಒಡಿಶಾದ ಪುರಿಯಲ್ಲಿ ಇರುವ ಪವಿತ್ರ ಜಗನ್ನಾಥ (jagannath puri) ದೇವಾಲಯ ಭಾರತದ ಅತ್ಯಂತ ಪ್ರಾಚೀನ ಹಾಗೂ ಶಕ್ತಿಶಾಲಿ ಧಾರ್ಮಿಕ ಕೇಂದ್ರೀಕೃತ ಸ್ಥಳಗಳಲ್ಲಿ ಒಂದಾಗಿದ್ದು, ಇಲ್ಲಿಗೆ ಪ್ರವೇಶಿಸಲು ಒಟ್ಟು 22 ಮೆಟ್ಟಿಲುಗಳು ಇವೆ. ಆದರೆ ಈ ಮೆಟ್ಟಿಲುಗಳಲ್ಲಿನ ಕೆಳಗಿನಿಂದ ಮೂರನೇ ಮೆಟ್ಟಿಲು ಮಾತ್ರ, ಅನೇಕ ಧಾರ್ಮಿಕ … Read more

PAN Card Alert: ಸೆಪ್ಟೆಂಬರ್ 15ರೊಳಗೆ ಸರಿಪಡಿಸಿಲ್ಲ ಅಂದ್ರೆ ಬ್ಯಾಂಕ್ ಖಾತೆ ಬಂದ್ ಆಗಬಹುದು!

PAN Card

Pan Card: ಪ್ಯಾನ್ ಕಾರ್ಡ್‌ನಲ್ಲಿ ತಿದ್ದುಪಡಿಗಳು ಅಗತ್ಯವಿದ್ದರೆ, ಸೆಪ್ಟೆಂಬರ್ 15ರೊಳಗೆ ಸರಿಪಡಿಸಬೇಕು. ಪ್ಯಾನ್ ಕಾರ್ಡ್ ಇಲ್ಲದೆ ಹಣಕಾಸಿನ ವ್ಯವಹಾರಗಳು ಸ್ಥಗಿತಗೊಳ್ಳಬಹುದು. ಆನ್‌ಲೈನ್ ಮೂಲಕ ಸುಲಭವಾಗಿ ತಿದ್ದುಪಡಿಗಳನ್ನು ಮಾಡಬಹುದು. PAN Card: ಪ್ಯಾನ್ ಕಾರ್ಡ್‌ವನ್ನ ಕೇವಲ ಗುರುತಿನ ಚೀಟಿ ಎಂದು ನಿರ್ಲಕ್ಷ್ಯ ಮಾಡುವವರ Sankhye ಇನ್ನೂ ಕಡಿಮೆಯಾಗಿಲ್ಲ. ಆದರೆ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಪ್ಯಾನ್ ಇಲ್ಲದಿರುವುದು ನೇರವಾಗಿ ಹಣಕಾಸು ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಆದಾಯ ತೆರಿಗೆ ಪಾವತಿಯಿಂದ ಆರಂಭಿಸಿ, ₹50,000ಕ್ಕಿಂತ ಹೆಚ್ಚು ಹಣ ಜಮಾ ಅಥವಾ ಉಚಿತಪಡಿಸಿಕೊಳ್ಳುವ … Read more

BPL CARD Canceled: ಒಂದೇ ಮನೆಯಲ್ಲಿ ಎರಡು ರೇಷನ್ ಕಾರ್ಡ್ ಹೊಂದಿದ್ದೀರಾ? ನಿಮಗಾಗಿ ಇಲ್ಲಿದೆ ಮಹತ್ವದ ಮಾಹಿತಿ.

BPL CARD Canceled

BPL CARD Canceled ಪ್ರಮುಖ ದಾಖಲೆಗಳಲ್ಲಿ ಒಂದಾದ ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಇದರ ಕುರಿತು ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಅದೇನೆಂದರೆ ಅನರ್ಹ ರೇಷನ್ ಕಾರ್ಡುಗಳನ್ನು ರದ್ದು ಮಾಡುವ ಕುರಿತು. ಈ ಒಂದು ಲೇಖನದಲ್ಲಿ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ಹಾಗಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳಿ. ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ; ಅನರ್ಹ … Read more

PM Surya Ghar Yojana Online Apply: ಸರ್ಕಾರದಿಂದ ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್, ಅರ್ಜಿ ಸಲ್ಲಿಕೆ ಹಾಗೂ ಇತರ ಉಪಯುಕ್ತ ಮಾಹಿತಿ..!

Solar Electricity Subsidy

PM Surya Ghar Yojana Online Apply: ಸರ್ಕಾರದಿಂದ ಮನೆ ಮನೆಗೆ ಉಚಿತ ಸೋಲಾರ್ ವಿದ್ಯುತ್, ಅರ್ಜಿ ಸಲ್ಲಿಕೆ ಹಾಗೂ ಇತರ ಉಪಯುಕ್ತ ಮಾಹಿತಿ..!ನಿಮ್ಮ ಮನೆಗೆ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳಲು ಬಯಸುತ್ತಿದ್ದೀರಾ, ಅಂತವರಿಗಾಗಿ ಇಲ್ಲಿದೆ ಮಹತ್ವದ ಯೋಜನೆಯದ ಸೂರ್ಯ ಘರ್ ಯೋಜನೆಯಡಿ ಉಚಿತ ಸೋಲಾರ್ ವಿದ್ಯುತ್ ಅಳವಡಿಕೆಯ ಕುರಿತು ಸಂಪೂರ್ಣ ಮಾಹಿತಿ. ಇದೇ ರೀತಿಯ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ; ಸೂರ್ಯ ಘರ್ ಮುಪ್ತ್ ಬಿಜ್ಲಿ ಯೋಜನೆ. Solar … Read more

8th Pay Commission Latest Update: ಜನವರಿಯಿಂದ ವೇತನ ಏರಿಕೆ? ಸಂಪೂರ್ಣ ಮಾಹಿತಿ ಇಲ್ಲಿದೆ!

8th Pay Commission

8th Pay Commission ಕೇಂದ್ರ ಸರ್ಕಾರಿ ನೌಕರರು ಹಾಗೂ ನಿವೃತ್ತ ಪಿಂಚಣಿದಾರರಿಗೆ ಹೊಸ ಸಂಚಲನ ಮೂಡಿಸಿರುವ ವಿಷಯವೆಂದರೆ 8ನೇ ವೇತನ ಆಯೋಗದ ಶಿಫಾರಸುಗಳು. ಇದರಿಂದ ಕೇವಲ ವೇತನದಲ್ಲಿ ಮಾತ್ರವಲ್ಲದೆ, ಪಿಂಚಣಿ, ಭತ್ಯೆಗಳು, ಆರೋಗ್ಯ ಯೋಜನೆಗಳು ಮತ್ತು ಪಿಂಚಣಿ ಕೊಡುಗೆಗಳಲ್ಲಿ ಮಹತ್ವದ ಬದಲಾವಣೆಗಳ ನಿರೀಕ್ಷೆ ಮೂಡಿದೆ. ವೇತನ ಹೆಚ್ಚಳದ ಜೊತೆಗೆ, ಎನ್‌ಪಿಎಸ್ ಮತ್ತು ಸಿಜಿಎಚ್‌ಎಸ್ ಮೊದಲಾದ ಸೌಲಭ್ಯಗಳ ಮೇಲೂ ನೇರ ಪರಿಣಾಮ ಬೀರುತ್ತಿರುವ ಈ ಆಯೋಗ, ನೌಕರರ ಆರ್ಥಿಕ ಭದ್ರತೆ ಹಾಗೂ ನಿವೃತ್ತ ಜೀವನದ ಗುಣಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸಲಿದೆ. … Read more

DCET Result 2025: ಡಿಸಿ ಇಟಿ ಫಲಿತಾಂಶ ಪ್ರಕಟ, ಇಲ್ಲಿಂದ ತಕ್ಷಣ ನೋಡಿ!

DCET Result 2025

DCET Result 2025 ಕರ್ನಾಟಕ ಎಂಜಿನಿಯರಿಂಗ್ ಲ್ಯಾಟರಲ್ ಎಂಟ್ರಿ ಪ್ರವೇಶ ಪರೀಕ್ಷೆ (DCET) 2025 ರ ಫಲಿತಾಂಶವನ್ನು ಬಹು ನಿರೀಕ್ಷಿತವಾಗಿ ರಾಜ್ಯದ ಅಭ್ಯರ್ಥಿಗಳು ಎದುರು ನೋಡುತ್ತಿದ್ದರು. ಡಿಪ್ಲೊಮಾ ಮುಗಿಸಿದ ನಂತರ ಇಂಜಿನಿಯರಿಂಗ್ ಕೋರ್ಸ್‌ಗೆ ನೇರವಾಗಿ 2ನೇ ವರ್ಷದ ಪ್ರವೇಶಕ್ಕಾಗಿ ಈ ಪರೀಕ್ಷೆ ಆಯೋಜಿಸಲಾಗುತ್ತದೆ. 2025ರ ಮೇ 31ರಂದು ನಡೆದ ಈ ಪರೀಕ್ಷೆಯಲ್ಲಿ ಭಾಗವಹಿಸಿದ ಸಾವಿರಾರು ಅಭ್ಯರ್ಥಿಗಳ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಜೂನ್ 24ರಂದು ಅಧಿಕೃತವಾಗಿ ಪ್ರಕಟಿಸಿದೆ. ಈ ಲೇಖನದಲ್ಲಿ ನೀವು DCET ಫಲಿತಾಂಶವನ್ನು ಎಲ್ಲಿ … Read more

Railway Ticket Rate Hike: ರೈಲ್ವೆ ಟಿಕೆಟ್ ದರ ಪರಿಷ್ಕರಣೆ ಜುಲೈ 1ರಿಂದ: ಎಷ್ಟು ಹೆಚ್ಚಾಗಿದೆ ಗೊತ್ತಾ?

Railway Ticket Rate Hike

Railway Ticket Rate Hike ರೈಲ್ವೆ ಇಲಾಖೆಯು ಜುಲೈ 1ರಿಂದ ಟಿಕೆಟ್ ದರಗಳನ್ನು ಪರಿಷ್ಕರಿಸಲು (Railway Ticket Fare Hike) ತೀರ್ಮಾನಿಸಿದೆ. ದೀರ್ಘ ದೂರ ಪ್ರಯಾಣಿಸುವವರಿಗೆ ಇದು ಹೊಸ ಬದಲಾವಣೆಯಾಗಿ ಬೀಳಲಿದೆ. ಸಾಮಾನ್ಯ ಹಾಗೂ ಎಕ್ಸ್‌ಪ್ರೆಸ್ ನಾನ್-ಎಸಿ ರೈಲಿನಲ್ಲಿ ಪ್ರತೀ ಕಿಲೋಮೀಟರ್‌ಗೂ 1 ಪೈಸೆ ಹೆಚ್ಚಳವಾಗಲಿದೆ. ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವವರಿಗೆ ಈ ಹೆಚ್ಚಳ 2 ಪೈಸೆಯಷ್ಟಾಗಲಿದೆ. ಆದರೆ 500 ಕಿಲೋಮೀಟರ್ ಒಳಗಿನ ಸೆಕೆಂಡ್ ಕ್ಲಾಸ್ ಪ್ರಯಾಣ ದರಗಳು ಹಳೆಹೀಗೆಯೇ ಉಳಿಯಲಿವೆ.ಇದೇ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ಇಂದೇ … Read more