[ag_menu menu="top menu"]

ಕರ್ನಾಟಕದಲ್ಲಿ ಜಾತಿ ಪ್ರಮಾಣಪತ್ರ ಪಡೆಯುವ ಬಗ್ಗೆ ಸಂಪೂರ್ಣ ಮಾಹಿತಿ: ಅರ್ಜಿ ವಿಧಾನ, ಅರ್ಹತೆ, ಪ್ರಯೋಜನಗಳು

Karnataka caste certificate apply online

Karnataka caste certificate apply online: ಜಾತಿ ಪ್ರಮಾಣಪತ್ರವು ಕರ್ನಾಟಕದಲ್ಲಿ ಅನೇಕ ಸಾರ್ವಜನಿಕ ಮತ್ತು ಖಾಸಗಿ ಹಂತದ ಸೌಲಭ್ಯಗಳನ್ನು ಪಡೆಯಲು ಅತ್ಯಂತ ಅಗತ್ಯವಿರುವ ದಾಖಲೆಯಾಗಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಹಿಂದುಳಿದ ವರ್ಗ (OBC) ಸಮುದಾಯಗಳಿಗೆ ಮೀಸಲಾತಿ ಸೌಲಭ್ಯಗಳು, ವಿದ್ಯಾರ್ಥಿ ವೇತನ, ಸರ್ಕಾರಿ ಉದ್ಯೋಗಗಳಲ್ಲಿ ಅಡ್ಮಿಷನ್ ಅಥವಾ ನೇಮಕಾತಿ, ಶಿಕ್ಷಣದಲ್ಲಿ ರಿಯಾಯಿತಿ ಇತ್ಯಾದಿಗಳನ್ನು ಪಡೆಯಲು ಈ ಪ್ರಮಾಣಪತ್ರ ಬಹುಮುಖ್ಯವಾಗಿದೆ. ಈ ಲೇಖನದ ಮೂಲಕ ನೀವು ಜಾತಿ ಪ್ರಮಾಣಪತ್ರ ಏಕೆ ಬೇಕು? ಅರ್ಜಿ … Read more

ಬಿಪಿಎಲ್ ಕಾರ್ಡ್‌ ಕುಟುಂಬಗಳಿಗೆ ಭರ್ಜರಿ ಗುಡ್ ನ್ಯೂಸ್, ಉಚಿತ ಆಹಾರಧಾನ್ಯ ಹಂಚಿಕೆ ಘೋಷಣೆ!

good news for bpl card families gov offers free extra food grains

ಆಹಾರ ಧಾನ್ಯ ಸಮಸ್ಯೆಯಿಂದ ಪೀಡಿತರಾಗಿರುವ ಬಿಪಿಎಲ್ () ಕುಟುಂಬಗಳಿಗೆ ಕರ್ನಾಟಕ ಸರ್ಕಾರದಿಂದ ಒಂದು ಗೂಡ್ ನ್ಯೂಸ್ ಬಂದಿದೆ. ಅದೇನೆಂದರೆ ಖಾತರಿದಾರರಿಗೂ, ಅನಾಥ ಮಕ್ಕಳಿಗೂ, ಪಿಡಿಎಸ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಈ ಯೋಜನೆಯಡಿ ಅನುಕೂಲ ದೊರೆಯಲಿದೆ. ರಾಜ್ಯ ಸರ್ಕಾರವು ಜುಲೈ ತಿಂಗಳಲ್ಲಿ ಬಿಪಿಎಲ್ (BPL), ಅಂತೋದಯ (AAY), ಕಾರ್ಡ್‌ದಾರರಿಗೆ ಉಚಿತವಾಗಿ ಹೆಚ್ಚುವರಿ ಆಹಾರಧಾನ್ಯ ಹಂಚಿಕೆ ಮಾಡಲು ತೀರ್ಮಾನಿಸಿದೆ. ಇದು ಸಹಜವಾಗಿ ಹಣಕಾಸಿನ ಬಿಕ್ಕಟ್ಟಿನಲ್ಲಿ ತತ್ತರಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ತಾತ್ಕಾಲಿಕ ನಿಟ್ಟುಸಿರು ನೀಡಲಿದೆ. ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ … Read more

HDFC Parivartan Scholarship 2025: 1ನೇ ತರಗತಿಯಿಂದ PG ವರೆಗೆ ವಿದ್ಯಾರ್ಥಿವೇತನ – ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಲ್ಲಿದೆ!

HDFC Parivartan Scholarship

HDFC Parivartan Scholarship 2025: ಇಂದು ಭಾರತದಲ್ಲಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕ ಪರಿಸ್ಥಿತಿಯ ಪರಿಣಾಮವಾಗಿ ಶಿಕ್ಷಣದಿಂದ ದೂರವಾಗುತ್ತಿದ್ದಾರೆ. ಇಂಥ ಪರಿಸ್ಥಿತಿಯನ್ನು ಮನಗಂಡು, HDFC ಬ್ಯಾಂಕ್ “ಪರಿವರ್ತನ್ ವಿದ್ಯಾರ್ಥಿವೇತನ ಯೋಜನೆ 2025” ಅನ್ನು ಹಮ್ಮಿಕೊಂಡಿದೆ. ಈ ಯೋಜನೆಯ ಉದ್ದೇಶ ಏನೆಂದರೆ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ನೆರವಾಗುವುದು. ಈ ಲೇಖನದಲ್ಲಿ ನೀವು ಪಡೆಯಬಹುದಾದ ಸಂಪೂರ್ಣ ಮಾಹಿತಿ: ಯಾರು ಅರ್ಹರು? ಎಷ್ಟು ವಿದ್ಯಾರ್ಥಿವೇತನ ಸಿಗುತ್ತದೆ? ಹೇಗೆ ಅರ್ಜಿ ಸಲ್ಲಿಸಬೇಕು? ಕೊನೆಯ ದಿನ ಯಾವುದು? ಎಲ್ಲವನ್ನೂ ವಿವರವಾಗಿ … Read more

Atal Pension Yojana Details in Kannada: ₹5000 ಪಿಂಚಣಿಗೆ ಈಗ ಪ್ರತಿ ತಿಂಗಳು ಕೊಡುಗೆ ನೀಡೋದು ಕಡ್ಡಾಯ! ಅಟಲ್ ಪಿಂಚಣಿ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ

Atal Pension Yojana Details in Kannada

Atal Pension Yojana Details in Kannada: ನಿವೃತ್ತಿಯ ನಂತರದ ಜೀವನವನ್ನು ಭದ್ರಗೊಳಿಸಲು ಸರ್ಕಾರ 2015ರಲ್ಲಿ ಪ್ರಾರಂಭಿಸಿದ ಅಟಲ್ ಪಿಂಚಣಿ ಯೋಜನೆ (Atal Pension Yojana – APY) ಈಗ ಹೆಚ್ಚು ಜನಪ್ರಿಯತೆ ಗಳಿಸಿದೆ. ಈಗ ಪಾವತಿಸಬೇಕಾದ ಕೊಡುಗೆ ಮೊತ್ತ, ಅರ್ಹತೆಗಳು ಹಾಗೂ ಪಿಂಚಣಿ ದೊರೆಯುವ ಪ್ರಕ್ರಿಯೆ ಬಗ್ಗೆ ಇಲ್ಲಿದೆ ಪೂರ್ಣ ಮಾಹಿತಿ. ಇದೆ ರೀತಿಯ ಎಲ್ಲಾ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಟೆಲಿಗ್ರಾಂ ಗುಂಪಿಗೆ ಸೇರಲು [ಇಲ್ಲಿ ಕ್ಲಿಕ್ ಮಾಡಿ] Atal Pension Yojana Details in … Read more

Which Mutual Funds Is Best To Invest: ಮ್ಯೂಚುವಲ್ ಫಂಡ್‌ ಯಾವುದು ಬೆಸ್ಟ್? ಎಲ್ಲಿ ಹೂಡಿಕೆ ಮಾಡಬೇಕು? ಇನ್ನಿತರ ಮಹತ್ವದ ಮಾಹಿತಿಗಳು.

Which Mutual Funds Is Best To Invest

ಬೆಂಗಳೂರು: ಆಧುನಿಕ ಆರ್ಥಿಕ ಯುಗದಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ಹೂಡಿಕೆ ಮಾಡುವದು ಒಂದು ಒಳ್ಳೆಯ ಆರ್ಥಿಕ ನಿರ್ದಾರವಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಲಭ್ಯವಿರುವ ನೂರಾರು ವಿಧಗಳ ಮ್ಯೂಚುವಲ್ ಫಂಡ್‌ಗಳನ್ನು ನೋಡಿದಾಗ ಎಲ್ಲರಿಗೂ ಒಂದು ಪ್ರಶ್ನೆ ಮೂಡುತ್ತದೆ – “ನಾನು ಯಾವ ಫಂಡ್‌ ಆಯ್ಕೆ ಮಾಡಬೇಕು?” (Which Mutual Funds Is Best To Invest) “ಯಾವ ಮ್ಯೂಚುವಲ್ ಫಂಡ್ ನನಗೆ ಸೂಕ್ತ” ಎನ್ನುವ ಪ್ರಶ್ನೆಗೆ ಸರಳ ಮತ್ತು ಸ್ಪಷ್ಟ ಉತ್ತರವನ್ನು ಈ ಲೇಖನದಲ್ಲಿ ನೀಡುತ್ತಿದ್ದೇವೆ. ಇಲ್ಲಿದೆ ನಿಖರ ಮಾಹಿತಿ … Read more

Gruha Lakshmi Amount Update: ಇನ್ನು ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲವೇ? ಇಲ್ಲಿದೆ ಹೊಸ ಅಪ್ಡೇಟ್.

Gruha Lakshmi Amount Update

Gruha Lakshmi Amount Update: ಇನ್ನು ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲವೇ? ಇಲ್ಲಿದೆ ಹೊಸ ಅಪ್ಡೇಟ್. ಗೃಹಲಕ್ಷ್ಮಿ ಹಣ ಜಮಾ ಆಗದೆ ಇರುವುದು ಫಲಾನುಭವಿಗಳಲ್ಲಿ ನಿರಾಸೆಯನ್ನು ಉಂಟು ಮಾಡಿದೆ. ಇದನ್ನು ಪ್ರಶ್ನಿಸಿದ ಕೆಲವರಿಗೆ ಉತ್ತರ ದೊರೆತಂತಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದಾರೆ. ಸರ್ಕಾರದ ಉದ್ದೇಶ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಮಹಿಳೆಯರಿಗೂ ಸಹ ಈ ಒಂದು ಯೋಜನೆಯ ಸದುಪಯೋಗ ಸಿಗಬೇಕು ಎನ್ನುವುದು. ಇದರ ಕುರಿತಾದ ಇನ್ನಷ್ಟು … Read more

Yashasvi Scholarship Scheme In Kannada: ಯಶಸ್ವಿ ವಿದ್ಯಾರ್ಥಿವೇತನ ಯೋಜನೆ, ಪರಿಶಿಷ್ಟ ವರ್ಗದ ಪ್ರತಿಭೆಗಳಿಗೊಂದು ಚಿನ್ನದ ಅವಕಾಶ!

Yashasvi Scholarship Scheme In Kannada

Yashasvi Scholarship Scheme In Kannada: ದೇಶದಲ್ಲಿ ಸಾವಿರಾರು ಪ್ರತಿಭಾವಂತ ವಿದ್ಯಾರ್ಥಿಗಳು ಕೇವಲ ಆರ್ಥಿಕ ಸಮಸ್ಯೆಯಿಂದಲೆ ತಮ್ಮ ಕನಸುಗಳನ್ನು ತಲುಪಲಾಗದೆ ಬಿಡುತ್ತಿದ್ದಾರೆ. ಇಂತಹ ಪ್ರತಿಭೆಗಳಿಗೆ ಸರ್ಕಾರದಿಂದ ಬಲ ನೀಡಲು ಜಾರಿಗೆ ಬಂದಿರುವ ಮಹತ್ವದ ಯೋಜನೆಯೇ YASHASVI ವಿದ್ಯಾರ್ಥಿವೇತನ ಯೋಜನೆ.. ಈ ಯೋಜನೆ ಇತ್ತೀಚೆಗೆ ಪೋಷಕರ ಮಧ್ಯೆಯೂ, ವಿದ್ಯಾರ್ಥಿಗಳ ಮಧ್ಯೆಯೂ ವಿಶೇಷ ಚರ್ಚೆಗೆ ಕಾರಣವಾಗಿದೆ.ಇದು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (OBC), ಆರ್ಥಿಕವಾಗಿ ಹಿಂದುಳಿದ ವರ್ಗ (EBC) ಮತ್ತು ಬೇಲ್ದಾರಿ ಜಾತಿಗಳ (DNT) ಮಕ್ಕಳಿಗೆ ಶೈಕ್ಷಣಿಕ ಸಹಾಯವನ್ನು … Read more

IBPS PO Recruitment 2025 Kannada: 9 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 5208 ಹುದ್ದೆಗಳ ಭರ್ತಿ – ಯಾವುದೇ ಪದವೀಧರರಿಂದ ಅರ್ಜಿ ಆಹ್ವಾನ

IBPS PO Recruitment 2025 Kannada

IBPS PO Recruitment 2025 Kannada: ನಮಸ್ಕಾರ ಸ್ನೇಹಿತರೇ! ಬ್ಯಾಂಕ್ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆ ಇದ್ದವರೆಲ್ಲರಿಗೂ ಇದು ಅದ್ಭುತ ಅವಕಾಶ. ಭಾರತೀಯ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಮಂಡಳಿ (IBPS) 2025ನೇ ಸಾಲಿನ ಪ್ರೊಬೇಶನರಿ ಆಫೀಸರ್ (PO) ನೇಮಕಾತಿಗಾಗಿ (Latest Bank Jobs Karnataka 2025) ಅಧಿಸೂಚನೆ ಪ್ರಕಟಿಸಿದೆ. ಈ ಸಲ 9 ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಟ್ಟು 5208 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅಭ್ಯರ್ಥಿಗಳು … Read more

Gold Rate Today: ಚಿನ್ನದ ಬೆಲೆ ಮತ್ತೆ ಗಗನಕ್ಕೇ..! ಸತತ ಏರುತ್ತಲೇ ಇದೆ ಚಿನ್ನದ ಬೆಲೆ.

Today Gold Rate Bengaluru

Gold Rate Today: ಇತ್ತೀಚೆಗೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ನಿರಂತರವಾಗಿ ಏರುತ್ತಿರುವುದು ಬಹುಮಂದಿಗೆ ಆಘಾತ ತಂದಿದೆ. ಸತತ ಐದನೇ ದಿನವೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲಿರುವ ಒತ್ತಡದ ಪರಿಣಾಮ ದೇಶೀಯ ಹೂಡಿಕೆದಾರರ ಮೇಲೂ ಬೀಳುತ್ತಿದೆ. ಈಗಾಗಲೇ 10 ಗ್ರಾಂ ಶುದ್ಧ ಚಿನ್ನದ ದರ ಒಂದು ಲಕ್ಷ ರೂಪಾಯಿಯ ಗಡಿಯನ್ನು ಮುಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ ಜುಲೈ 15 ರಂದು ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಯಾವ ಮಟ್ಟಿಗೆ ತಲುಪಿದೆ … Read more

₹500 Note Legal Tender Kannada: ₹500 ನೋಟು ರದ್ದುಮಾಡ್ತಾರಾ? ಹೊಸ ಅಪ್ಪಡೇಟು ಓದಿ ಗೊಂದಲ ನಿವಾರಿಸಿಕೊಳ್ಳಿ! ಆರ್‌ಬಿಐ ಸ್ಪಷ್ಟನೆ ಏನು?

₹500 Note Legal Tender Kannada

₹500 Note Legal Tender Kannada: ₹500 ನೋಟು ಇನ್ನೂ ಮಾನ್ಯವೇ ಅಥವಾ ರದ್ದಾಗುತ್ತದೆಯೇ?: ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ₹2000 ಮುಖಬೆಲೆಯ ನೋಟುಗಳನ್ನು ಹಿಂತೆಗೆದ ಬಳಿಕ, ದೊಡ್ಡ ನೋಟುಗಳ ಕುರಿತು ಯಾರಾದರೂ ಏನಾದರೂ ಸುದ್ದಿ ಹಂಚಿಕೊಂಡರೆ ಜನ ಆತಂಕಗೊಳ್ಳುವುದು ಸಹಜ. ಈಗ ಮತ್ತೆ ‘ಎಟಿಎಂಗಳಲ್ಲಿ ₹500 ನೋಟು ಸಿಗುವುದಿಲ್ಲ’ ಎಂಬ ರೀತಿಯ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಿದಾಡುತ್ತಿವೆ. ಇದರ ಪರಿಣಾಮವಾಗಿ, ಜನರ ಮನದಲ್ಲಿ ₹500 ನೋಟು ಕೂಡ ತೆರವುಗೊಳ್ಳುತ್ತದೆಯೇ ಎಂಬ ಗೊಂದಲ ಹೆಚ್ಚಾಗಿದೆ. ಈ … Read more