[ag_menu menu="top menu"]

Karnataka Rains: ಆಗಸ್ಟ್ 27 ರಿಂದ ಸೆಪ್ಟೆಂಬರ್ 1ರವರೆಗೆ ಧಾರಾಕಾರ ಮಳೆ, ಆರೆಂಜ್ ಅಲರ್ಟ್ – IMD ಮುನ್ಸೂಚನೆ

Karnataka Rains

Karnataka Rains: ಕರ್ನಾಟಕ ರಾಜ್ಯದಲ್ಲಿ ಮತ್ತೆ ಧಾರಾಕಾರ ಮಳೆಯ ಸನ್ನಿವೇಶ ನಿರ್ಮಾಣವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD Karnataka Weather Forecast) ನೀಡಿರುವ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಆಗಸ್ಟ್ 27 ರಿಂದ ಸೆಪ್ಟೆಂಬರ್ 1, 2025ರ ವರೆಗೆ Karnataka heavy rains ಸಂಭವಿಸುವ ಸಾಧ್ಯತೆ ಇದೆ. ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಅನೇಕ ಜಿಲ್ಲೆಗಳಿಗೆ Orange Alert in Karnataka ಘೋಷಿಸಲಾಗಿದೆ. ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ. Heavy Rain In Karnataka. Karnataka IMD Rainfall … Read more

ಬಡಜನತೆಗೆ ಸುವರ್ಣಾವಕಾಶ: BPL ಕಾರ್ಡ್ ಕುಟುಂಬಗಳಿಗೆ ಉಚಿತ CT ಮತ್ತು MRI ಸ್ಕ್ಯಾನ್ ಸೇವೆ

ಉಚಿತ CT ಮತ್ತು MRI ಸ್ಕ್ಯಾನ್

ಉಚಿತ CT ಮತ್ತು MRI ಸ್ಕ್ಯಾನ್ಕ: ರ್ನಾಟಕ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಆರೋಗ್ಯ ಸೇವೆಗಳನ್ನು ಇನ್ನಷ್ಟು ಹತ್ತಿರ ಮಾಡಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ BPL (Below Poverty Line) ಕಾರ್ಡ್ ಹೊಂದಿರುವ ಕುಟುಂಬಗಳಿಗೆ CT ಸ್ಕ್ಯಾನ್ ಹಾಗೂ MRI ಸ್ಕ್ಯಾನ್ ಸಂಪೂರ್ಣ ಉಚಿತವಾಗಿ ಲಭ್ಯವಾಗಲಿದೆ. ಈ ಕ್ರಮವು ರಾಜ್ಯದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಒಂದು ಹೊಸ ಮೈಲುಗಲ್ಲಾಗಲಿದೆ.ಉಚಿತ CT ಮತ್ತು MRI ಸ್ಕ್ಯಾನ್. ಸರ್ಕಾರದ ನಿರ್ಧಾರದ ಉದ್ದೇಶ ಈ ಯೋಜನೆಯ … Read more

Mobile Canteen Subsidy 2025: ಉದ್ಯಮಶೀಲತಾ ಅಭಿವೃದ್ದಿ ಯೋಜನೆ 2025: ಮೊಬೈಲ್‌ ಕ್ಯಾಂಟೀನ್ ತೆರೆಯಲು ಸಿಗಲಿದೆ ₹4 ಲಕ್ಷ ಸಹಾಯಧನ | ಅರ್ಜಿ ಸಲ್ಲಿಸುವುದು ಹೇಗೆ?

Mobile Canteen Subsidy 2025

Mobile Canteen Subsidy 2025: ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಉದ್ಯಮ ಆರಂಭಿಸಲು ನೆರವಾಗುವ ಉದ್ಯಮಶೀಲತಾ ಅಭಿವೃದ್ದಿ ಯೋಜನೆ (Entrepreneurship Development Scheme) ಯನ್ನು ಜಾರಿಗೆ ತಂದಿದೆ. ಇದರಡಿ ಪರಿಶಿಷ್ಟ ಜಾತಿಗೆ ಸೇರಿದ ನಿರುದ್ಯೋಗಿ ಯುವಕರು ಹಾಗೂ ಯುವತಿಯರು ಮೊಬೈಲ್‌ ಕ್ಯಾಂಟೀನ್‌ (ಫಾಸ್ಟ್‌ ಫುಡ್ ಟ್ರಕ್/ಮೊಬೈಲ್‌ ಕಿಚನ್) ಆರಂಭಿಸಲು ಸರ್ಕಾರದಿಂದ ಗರಿಷ್ಠ ₹4 ಲಕ್ಷ ಸಹಾಯಧನ ಪಡೆಯಬಹುದು. ಈ ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಲು ಬೇಕಾದ ಅರ್ಹತೆ, ಅರ್ಜಿ ವಿಧಾನ ಮತ್ತು … Read more

Today Rashi Bhavishya In Kannada: ಇಂದಿನ ದಿನ ಭವಿಷ್ಯ | ಗಣೇಶ ಚತುರ್ಥಿಯ ವಿಶೇಷ

Today Rashi Bhavishya In Kannada: Horoscope Today ಶಾಲಿವಾಹನ ಶಕವರ್ಷ 1948, ಭಾದ್ರಪದ ಮಾಸ, ಕೃಷ್ಣ ಪಕ್ಷದ ಚತುರ್ಥೀ, ಬುಧವಾರಇಂದು ಗಣೇಶ ಚತುರ್ಥಿಯ ಪವಿತ್ರ ದಿನ. ವಿಘ್ನನಾಶಕ ಗಣಪತಿಯನ್ನು ಆರಾಧಿಸುವುದರಿಂದ ಬುದ್ಧಿ, ಐಶ್ವರ್ಯ ಹಾಗೂ ಯಶಸ್ಸು ದೊರೆಯುತ್ತದೆ ಎಂಬ ನಂಬಿಕೆ ಇದೆ.ಇಂದಿನ ದಿನ ಯಾವ ರಾಶಿಗೆ ಲಾಭ, ಯಾವ ರಾಶಿಗೆ ಎಚ್ಚರಿಕೆ ಎಂಬುದನ್ನು ನೋಡೋಣ: Today Rashi Bhavishya In Kannada: ♈ ಮೇಷ (Aries): ಇಂದು ಆರ್ಥಿಕವಾಗಿ ಸ್ವಲ್ಪ ಹಿಂಜರಿಕೆ ಅನುಭವಿಸಬಹುದು. ಹಳೆಯ ನೋವಿನ … Read more

Swasahaya Sangha Subsidy Loan: ಸ್ವಸಹಾಯ ಸಂಘ ಸಬ್ಸಿಡಿ ಸಾಲ 2025-26: ಮಹಿಳಾ ಸ್ವ-ಸಹಾಯ ಸಂಘಗಳಿಗೆ ₹1.5 ಲಕ್ಷ ಸಹಾಯಧನ – ಆನ್‌ಲೈನ್ ಅರ್ಜಿ ಪ್ರಾರಂಭ!

Swasahaya Sangha Subsidy Loan

Swasahaya Sangha Subsidy Loan: ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ರಾಜ್ಯದ ವಿವಿಧ ನಿಗಮಗಳ ಮೂಲಕ ಮಹಿಳೆಯರ ಸ್ವ-ಸಹಾಯ ಸಂಘಗಳಿಗೆ (Swasahaya Sangha Subsidy Loan) ಸ್ವಂತ ಉದ್ದಿಮೆ ಪ್ರಾರಂಭಿಸಲು ಆರ್ಥಿಕ ಸಹಾಯ ಒದಗಿಸುತ್ತಿದೆ. “ಪ್ರೇರಣಾ (ಮೈಕ್ರೊ ಕ್ರೆಡಿಟ್) ಯೋಜನೆ” ಅಡಿಯಲ್ಲಿ, ಅರ್ಹ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಸಹಾಯಧನದೊಂದಿಗೆ ಸಾಲವನ್ನು ಕೂಡ ಒದಗಿಸಲಾಗುತ್ತಿದೆ.ಅರ್ಜಿ ಸಲ್ಲಿಸಲು ಅರ್ಹತೆ, ಸಹಾಯಧನದ ಮೊತ್ತ, ಆನ್‌ಲೈನ್ ನೋಂದಣಿ ವಿಧಾನ, ಅಗತ್ಯ ದಾಖಲೆಗಳು, ಹಾಗೂ ಪ್ರಮುಖ ದಿನಾಂಕಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ … Read more

Cotton MSP Price: ಹತ್ತಿ ಬೆಂಬಲ ಬೆಲೆ ಕ್ವಿಂಟಾಲ್‌ಗೆ ₹8,110..! ರೈತರಿಗೆ ನೋಂದಣಿ ಪ್ರಕ್ರಿಯೆ ಪ್ರಾರಂಭ

Cotton MSP Price

ಕರ್ನಾಟಕ ಸರ್ಕಾರದಡಿ ಕಾರ್ಯನಿರ್ವಹಿಸುವ ಕೃಷಿ ಮಾರಾಟ ಇಲಾಖೆ ಮತ್ತು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ (Krishi Marata Mandali) ಸಹಯೋಗದಲ್ಲಿ, 2025-26ನೇ ಸಾಲಿನ ಹತ್ತಿ ಬೆಂಬಲ ಬೆಲೆ ಯೋಜನೆ (Hatti Bembala Bele Yojana) ಜಾರಿಗೆ ಬಂದಿದೆ. ಭಾರತೀಯ ಹತ್ತಿ ನಿಗಮ ನಿಯಮಿತ (CCI) ರಾಜ್ಯದ ಹತ್ತಿ ಬೆಳೆಗಾರರಿಂದ ನೇರವಾಗಿ ಹತ್ತಿಯನ್ನು ಬೆಂಬಲ ಬೆಲೆಯಲ್ಲಿ (Cotton MSP Price) ಖರೀದಿಸಲು ನಿರ್ಧರಿಸಿದೆ. ಇದರಿಗಾಗಿ ರೈತರು ತಮ್ಮ ಹೆಸರನ್ನು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದ್ದು, ಇದಕ್ಕಾಗಿ “ಕಪಾಸ್ ಕಿಸಾನ್” … Read more

Labour Card Scholarship 2025: ಲೇಬರ್‌ ಕಾರ್ಡ್‌ ವಿದ್ಯಾರ್ಥಿವೇತನ 2025-26: ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಕೊನೆಯ ದಿನಾಂಕ.

Labour Card Scholarship 2025

ಇಂದು ನಾವು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (Karnataka Building and Other Construction Workers Welfare Board) ವತಿಯಿಂದ ನೀಡಲಾಗುವ “Labour Card Scholarship 2025-26” ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಮಂಡಳಿಯು ಪ್ರತಿವರ್ಷ ತನ್ನ ಕಲಿಕಾ ಭಾಗ್ಯ ಯೋಜನೆಯಡಿ ನೋಂದಾಯಿತ ಕಾರ್ಮಿಕರ ಮಕ್ಕಳಿಗೆ ವಾರ್ಷಿಕ ಶೈಕ್ಷಣಿಕ ಸಹಾಯಧನ ಮತ್ತು ಪ್ರತಿಭಾ ಸಹಾಯಧನ ನೀಡುತ್ತಿದೆ.ಈ ವರ್ಷಕ್ಕೂ ಅರ್ಜಿಗಳು ಆಹ್ವಾನಿಸಲಾಗಿದೆ. ನೋಂದಾಯಿತ ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳು ಆನ್‌ಲೈನ್ ಮೂಲಕ … Read more

ಕರ್ನಾಟಕ ಸರ್ಕಾರದ ಒಳ ಮೀಸಲಾತಿ ನೀತಿ ಕರ್ನಾಟಕ: ಇಂದಿನಿಂದ ಅಧಿಕೃತ ಜಾರಿ ಆದೇಶ..!

ಒಳ ಮೀಸಲಾತಿ ನೀತಿ ಕರ್ನಾಟಕ

ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ (SC) ಸಮುದಾಯಗಳ ನಡುವೆ ಮೀಸಲಾತಿ ಹಂಚಿಕೆ ಬಗ್ಗೆ ಬಹುಕಾಲದಿಂದ ಚರ್ಚೆಯಾಗುತ್ತಿದ್ದ “ಒಳ ಮೀಸಲಾತಿ ನೀತಿ ಕರ್ನಾಟಕ” (Intra-Reservation Policy) ಯನ್ನು ಅಧಿಕೃತವಾಗಿ ಜಾರಿಗೆ ತಂದಿದೆ. ಈ ನಿರ್ಧಾರದಿಂದಾಗಿ ಶಿಕ್ಷಣ, ಸರ್ಕಾರಿ ಉದ್ಯೋಗಗಳು, ಹಾಗೂ ಇತರೆ ಕ್ಷೇತ್ರಗಳಲ್ಲಿ ಮೀಸಲಾತಿ ಪ್ರಕ್ರಿಯೆ ಹೆಚ್ಚು ನ್ಯಾಯೋಚಿತ ಮತ್ತು ಸಮನ್ಯವಾಗಲಿದೆ. ಈ ಕುರಿತು ಸಂಪೂರ್ಣ ವಿವರಗಳನ್ನು ಇಲ್ಲಿ ನೀಡಲಾಗಿದೆ: ಒಳ ಮೀಸಲಾತಿ ನೀತಿ ಕರ್ನಾಟಕ ಹಿನ್ನಲೆ: ಆಯೋಗ ಮತ್ತು ವರದಿ ಸಚಿವ ಸಂಪುಟದ ಪ್ರಮುಖ ನಿರ್ಣಯಗಳು ರಾಜ್ಯ … Read more

Gruhalakshmi Scheme Payment Stopped: 2.13 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್..! ಕಾರಣ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

Gruhalakshmi scheme stopped

Gruhalakshmi Scheme Payment Stopped: ಆಗಸ್ಟ್ 22, 2025ರಂದು ವಿಧಾನಪರಿಷತ್ತಿನಲ್ಲಿ ನಡೆದ ಚರ್ಚೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗೃಹಲಕ್ಷ್ಮಿ ಯೋಜನೆಯಲ್ಲಿ ಆದಾಯ ತೆರಿಗೆ (ITR) ಸಲ್ಲಿಸುವವರು ಅಥವಾ GST ರಿಟರ್ನ್ಸ್ ಇರುವವರು ಯೋಜನೆಗೆ ಅರ್ಹರಾಗುವುದಿಲ್ಲವೆಂಬ ನಿಯಮವನ್ನು ಪುನಃ ಸ್ಪಷ್ಟಪಡಿಸಲಾಗಿದೆ. ಇದೇ ನಿಯಮದ ಆಧಾರದ ಮೇಲೆ ಪಾವತಿಗಳನ್ನು ಪರಿಶೀಲಿಸಿ ಅನರ್ಹರ ಪಟ್ಟಿಯಿಂದ ಪಾವತಿ ನಿಲ್ಲಿಸಲಾಗುತ್ತಿದೆ. ಈ ಅರ್ಹತಾ ನಿಯಮವನ್ನು ಸರ್ಕಾರವು 2023ರ ಜೂನ್‌ನಲ್ಲೇ ಮಾರ್ಗಸೂಚಿಗಳಲ್ಲಿ ನಿಗದಿ ಮಾಡಿತ್ತು. Gruhalakshmi Scheme Payment Stopped In Karnataka? … Read more

Best BSNL Plan: ಹೊಸ ಭರ್ಜರಿ ರೀಚಾರ್ಜ್ ಪ್ಲಾನ್! ಕೇವಲ ₹147 ಕ್ಕೆ 30 ದಿನಗಳ ವ್ಯಾಲಿಡಿಟಿ + 10 ಜಿಬಿ ಡೇಟಾ

Best BSNL Plan

Best BSNL Plan: ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ, ಏರ್ಟೆಲ್ ಮತ್ತು ವೋಡಾಫೋನ್ ಐಡಿಯಾ ತಮ್ಮ ರೀಚಾರ್ಜ್ ದರಗಳನ್ನು ಕ್ರಮೇಣ ಹೆಚ್ಚಿಸುತ್ತಿರುವ ಸಂದರ್ಭದಲ್ಲಿ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗಾಗಿ ಅತ್ಯಂತ ಅಗ್ಗದ ಮತ್ತು ಬಜೆಟ್ ಸ್ನೇಹಿ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಕಡಿಮೆ ದರದಲ್ಲಿ ಹೆಚ್ಚು ಸೌಲಭ್ಯಗಳನ್ನು ನೀಡುತ್ತಿರುವ ಈ ಪ್ಲಾನ್‌ ಈಗಾಗಲೇ ಗ್ರಾಹಕರ ಮನಗೆದ್ದಿದೆ. ಬಿಎಸ್‌ಎನ್‌ಎಲ್ ತನ್ನ ಗ್ರಾಹಕರನ್ನು ಕಾಪಾಡಿಕೊಳ್ಳುವುದಷ್ಟೇ ಅಲ್ಲದೆ, ಹೊಸ ಗ್ರಾಹಕರನ್ನೂ ಆಕರ್ಷಿಸುವ ಉದ್ದೇಶದಿಂದ ಈ ಯೋಜನೆಯನ್ನು ತಂದಿದ್ದು, … Read more